tweetindex

UT Khader

@utkhader · Karnataka, India · joined 22 Jan 2014

Minister for Health & Family Welfare , & Waqf & Hajj GOK , MLA Mangaluru Constituency , DK District , Karnataka.

63 655Followers
329Following
5 304Posts total
6.6KViews on collected posts

Against accounts of the same size

5 posts from the last 90 days, next to the 10K–100K follower range. reaches fewer people than peers of the same size.

Median views974this account2 751median for 10K–100K
Reach, %1.53%this account9.00%median for 10K–100K
Engagement, %1.43%this account1.65%median for 10K–100K
MetricThis accountMedian for 10K–100KRatio
Median views per post9742 7510.35×
Reach (views ÷ followers)1.53%9.00%0.17×
Engagement rate1.43%1.65%0.87×

Others in this range →   Compare with another account →   How these benchmarks are built →

Latest posts

An FIR against LoP @RahulGandhi ji for raising his voice against ‘purification’ of a venue where @kharge ji spoke, is nothing but an attempt to silence legitimate questions and weaponise SC/ST community’s rights against their own under false pretence of empowerment. When https: 3K views · 75 likes · 41 reposts · 1 replies 03 Sep 2026 ಮಂಗಳೂರಿನ ಪಾಂಡೇಶ್ವರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಯುಐ (NSUI) ಅಧ್ಯಕ್ಷರಾದ ಸಫ್ವಾನ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಲಾಯಿತು. ಅವರ ಕುಟುಂಬಸ್ಥರನ್ನು ಹಾಗೂ ಆತ್ಮೀಯರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿ, ಸೌಹಾರ್ದಯುತವಾಗಿ ಸಂವಾದ ನಡೆಸಲಾಯಿತು. ವಿದ್ಯಾರ್ಥಿ ಸಮುದಾಯದ ಏಳಿಗೆಗಾಗಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ 1.2K views · 22 likes · 1 reposts · 2 replies 02 Sep 2026 ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳಲಾಯಿತು. ರಾಜ್ಯದಾದ್ಯಂತ ಒಂದು ತಿಂಗಳಿನಿಂದ ನಿರಂತರವಾಗಿ ಆರೋಗ್ಯ ಇಲಾಖೆ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ವಿಭಾಗದ ಅಧಿಕಾರಿಗಳು ಹೋಟೆಲ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ ಗ್ರಾಹಕರಿಗೆ ವಿತರಿಸುವ ಆಹಾರದ h 974 views · 10 likes · 0 reposts · 1 replies 02 Sep 2026 ದೂರದ ಊರುಗಳಿಂದ ಶೈಕ್ಷಣಿಕ ಉದ್ದೇಶಗಳಿಗಾಗಿ ಅಥವಾ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ಬಂದು ವಾಸ್ತವ್ಯ ಮತ್ತು ಆಹಾರಕ್ಕಾಗಿ ಪಿಜಿಗಳನ್ನು ನಂಬಿ ಅವಲಂಬಿಸಿರುವ ಜನರನ್ನು ಕುಟುಂಬಸ್ಥರಂತೆ ಕಾಣಬೇಕು, ಗುಣಮಟ್ಟದ ಆಹಾರವನ್ನು ವಿತರಿಸಬೇಕು, ಕನಿಷ್ಠ ಮಾನವೀಯತೆಯಿಂದ ವರ್ತಿಸಬೇಕು. ಅಡ್ಡದಾರಿಯಲ್ಲಿ ಹಣ ಮಾಡುವ ಉದ್ದೇಶಕ್ಕಾಗಿ ಕಲಬೆರಕೆ- ಕಲುಶಿತ h 701 views · 8 likes · 0 reposts · 2 replies 02 Sep 2026 ರಾಜಕೀಯ ಎಂಬುದು ನಿಂತ ನೀರಲ್ಲ, ಅದು ನಿತ್ಯವೂ ಬದಲಾಗುತ್ತಿರುತ್ತದೆ. ಈ ಪಯಣದಲ್ಲಿ ನಮ್ಮ ಗುರಿ ಮತ್ತು ಉದ್ದೇಶಗಳು ಸದಾ ಸ್ಪಷ್ಟವಾಗಿರಬೇಕು. https://t.co/UiT4NkYsZt 812 views · 4 likes · 1 reposts · 1 replies 02 Sep 2026

Similar accounts