Hariprasad.B.K. @HariprasadBK2 · 01 Sep 2026
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ 2023ರ ವಿಧಾನಸಭಾ ಚುನಾವಣೆಯ ಪರಾಜಿತ ಪಕ್ಷದ ಅಭ್ಯರ್ಥಿಗಳ ಸಮಾಲೋಚನಾ ಸಭೆ ನಡೆಸಿದೆ. ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಚುನಾವಣಾ ತಯಾರಿ ಹಾಗೂ ಪಕ್ಷ ಸಂಘಟನೆ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಗೋಪಿನಾಥ್ https://t.co/sgUHDczhWl
694Views
24Likes
7Reposts
0Replies
0Quotes
0Bookmarks
Is that a lot?
1.46×vs this author's median476 views is typical
60Percentile for this authorof 5 recent posts
0.24×vs 10K–100K median2 896 views is typical
4.82%Reachviews ÷ followers
4.47%Engagement rateof viewers reacted