CM of Karnataka @CMofKarnataka · 02 Sep 2026
ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹಿಡಿದುಕೊಂಡು ಬೆಂಗಳೂರಿನ ವಿಧಾನಸೌಧಕ್ಕೋ, ಕಚೇರಿಗಳಿಗೋ ಅಲೆದಾಡುವ ದಿನಗಳಿಗೆ ಕರ್ನಾಟಕ ಸರ್ಕಾರವು ತೆರೆ ಎಳೆಯುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಆಶಯದೊಂದಿಗೆ, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ತ್ವರಿತ ಪರಿಹಾರ ನೀಡುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಸೆಪ್ಟೆಂಬರ್ 5 ರಂದು ವಿಜಯನಗರದ ಕೂಡ್ಲಿಗಿಯಲ್ಲಿ ಚಾಲನೆ https://t.co/IIKdGiwIMg
19 302Views
184Likes
25Reposts
10Replies
6Quotes
8Bookmarks
Is that a lot?
1.69×vs this author's median11 393 views is typical
80Percentile for this authorof 5 recent posts
0.29×vs 1M–10M median66 438 views is typical
1.18%Reachviews ÷ followers
1.17%Engagement rateof viewers reacted