Karnataka Congress @INCKarnataka · 02 Sep 2026
ಬಿಜೆಪಿಯ ಪಾದಯಾತ್ರೆ ಗುಟ್ಟು ರಟ್ಟಾಗಿದೆ! ಬಿಜೆಪಿಯ ಪಾದಯಾತ್ರೆ ಜನರಿಗಾಗಿ ಅಲ್ಲ, ಸ್ವಂತ ಪ್ರಚಾರಕ್ಕಾಗಿ, ರಾಜಕೀಯ ಆಸ್ತಿತ್ವ ಉಳಿವಿಗಾಗಿ ಎಂಬುದು ಸ್ಪಷ್ಟವಾಗಿದೆ. ಕಾರಣ ಬಿಜೆಪಿ ನಾಯಕರು ತಮ್ಮ ಯಾತ್ರೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಾಯೋಜಿತ ಲೇಖನ ಪ್ರಕಟಿಸುತ್ತಿದ್ದಾರೆ. ಅಂದರೆ ಅವರಿಗೆ ಬೇಕಾಗಿರುವುದು ರಾಜಕೀಯ ಉಳಿವು ಎಂಬುದು https://t.co/Byesxqb6fv
2 376Views
43Likes
12Reposts
4Replies
0Quotes
0Bookmarks
Is that a lot?
1.26×vs this author's median1 883 views is typical
80Percentile for this authorof 5 recent posts
0.11×vs 100K–1M median22 338 views is typical
0.61%Reachviews ÷ followers
2.48%Engagement rateof viewers reacted