Vijayendra Yediyurappa @BYVijayendra · 04 Sep 2026
ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದ ಶುಭಾಶಯಗಳು. "ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೆ ಯುಗೆ" ಎನ್ನುವಂತೆ, ಅಧರ್ಮವನ್ನು ಅಳಿಸಿ, ಧರ್ಮವನ್ನು ಎತ್ತಿಹಿಡಿಯುವ ಭಗವಾನ್ ಶ್ರೀಕೃಷ್ಣನ ಜೀವನ ಮತ್ತು ಭಗವದ್ಗೀತೆಯ ಬೋಧನೆಗಳು ಸಾರ್ಥಕ ಬದುಕಿಗೆ ಕೈಪಿಡಿಯಾಗಿದೆ. ನಾಡಿನಲ್ಲಿ ಸುಭಿಕ್ಷೆ ನೆಲಸಲಿ, ರೈತರು ಮತ್ತು ಶ್ರಮಿಕರ https://t.co/TqP0xE4v4U
875Views
38Likes
5Reposts
3Replies
0Quotes
1Bookmarks
Is that a lot?
2.30×vs this author's median381 views is typical
58Percentile for this authorof 12 recent posts
0.14×vs 100K–1M median6 178 views is typical
0.62%Reachviews ÷ followers
5.26%Engagement rateof viewers reacted