Vijayendra Yediyurappa @BYVijayendra · 04 Sep 2026
ಬಳ್ಳಾರಿ ಪಾದಯಾತ್ರೆಯಲ್ಲಿ ಕುನ್ನಟಗಿ ಗ್ರಾಮದ ರೈತ ಮಹಿಳೆಯರು ಬಹಳ ಪ್ರೀತಿಯಿಂದ ಕರೆದು, ತಾವು ತಂದಿದ್ದ ಬುತ್ತಿಯನ್ನು ತಮ್ಮ ಕೈಯಾರೆ ನಮಗೆ ಉಣಬಡಿಸಿದರು. ಅಕ್ಕರೆಯಿಂದ ನೀಡಿದ ಅವರ ಮನೆಯೂಟದ ಸವಿಯನ್ನು, ಆ ಸಂತೃಪ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ನಮ್ಮ ರೈತ ತಾಯಂದಿರ ಋಣ ತೀರಿಸಲು, ಅವರ ನೆಮ್ಮದಿಗಾಗಿ, ಅನ್ನದಾತರ ಹಕ್ಕಿಗಾಗಿ ಇನ್ನಷ್ಟು https://t.co/VrY3UaNyTT
1 127Views
56Likes
11Reposts
4Replies
2Quotes
3Bookmarks
Is that a lot?
2.96×vs this author's median381 views is typical
67Percentile for this authorof 12 recent posts
0.18×vs 100K–1M median6 178 views is typical
0.80%Reachviews ÷ followers
6.48%Engagement rateof viewers reacted